ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷವನ್ನು ಸಂಘಟಿಸುತ್ತೇವೆ
Google News | Join WhatsApp | Join Telegram | Live |
Panchayat Swaraj Samachar News Desk.
ರಾಷ್ಟ್ರೀಯ ಪಕ್ಷಗಳ ಪೈಪೋಟಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ನನ್ನ ಅಸ್ತಿತ್ವಕ್ಕಾಗಿ ಪರದಾಡುತ್ತಿರುವ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪರವಾಗಿ ನಿಲ್ಲುತ್ತೇವೆ ಹಾಗೂ ಬಿ ಎಸ್ ಪಿ ಪಕ್ಷದ ಸಿದ್ಧಾಂತ ಹಾಗೂ ಬಹುಜನ ಸಮಾಜವನ್ನು ರಾಜಕೀಯವಾಗಿ ಸಂಘಟಿತವಾಗಿ ಮಾಡಿ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾದ
ಅಶೋಕ್ ಅಪ್ಪು ಗೋಳು ಅವರನ್ನು ವಿಜಯ ಅಭ್ಯರ್ಥಿ ಯನ್ನಾಗಿ ಮಾಡುತ್ತೇವೆ. ಎಂದು ಕಾರ್ಯಕರ್ತರು ಹಾಗೂ ಬಿ ಎಸ್ ಪಿ ಮುಖಂಡರುಗಳ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಬೈಲಹೋಗಲ ಹಾಗೂ ಸೌದತ್ತಿ ವಿಧಾನಸಭಾ ಕ್ಷೇತ್ರಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಬಿ ಎಸ್ ಪಿ ಪರವಾಗಿ ಮತಯಾಚನೆ ಮಾಡಿದರು
Google News | Join Facebook | Live | 24/7 Help Desk |