ಸಮಾಜ ಸುಧಾರಕರನ್ನು ಮರೆತು ಬಿಟ್ಟಿತೆ ಬೆಳಗಾವಿ ಕಾಂಗ್ರೆಸ್?
Google News | Join WhatsApp | Join Telegram | Live |
Panchayat Swaraj Samachar News Desk.
ಬೆಳಗಾವಿ: ಸಮಾಜ ಸುಧಾರಣೆ ಮತ್ತು ದೇಶ ಸ್ವತಂತ್ರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಕಸ್ತೂರಿಬಾ ಮೋಹನ್ ದಾಸ್ ಗಾಂಧಿ ಹಾಗೂ ಸತ್ಯಶೋಧಕ ಮಹಾತ್ಮ ಜ್ಯೋತಿಬಾಪುಲೆ ಅವರಿಗೆ ದೇಶ ಇಂದು ಅಭಿನಂಧನೆ ಸಲ್ಲಿಸುತ್ತಿದೆ. ಆದರೆ ಚುನಾವಣಾ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳು ಈ ಮಹಾನ್ ನಾಯಕರನ್ನು ಮರೆತಂತೆ ಕಾಣುತ್ತಿದೆ.
ಅವರ ಆದರ್ಶ, ಅವರು ಸಮಾಜಕ್ಕಾಗಿ ನೀಡಿದಂತಹ ಅಮೋಘ ಕಾರ್ಯಗಳನ್ನು ಇಂದು ಇವತ್ತಿನ ರಾಜಕೀಯ ನಾಯಕರುಗಳು ಮರೆತಿದ್ದಾರೆ ? ಸಾಮಾಜಿಕ ನ್ಯಾಯದ ಪರವಾಗಿ ಮಾತನಾಡುವ ಕಾಂಗ್ರೆಸ್ ಪಕ್ಷ ಇಂದು ಮಹಾಚೇತನರ ಜಯಂತಿಯನ್ನು ಮರೆತಿದೆ.
ಬೆಳಗಾವಿ ಪಕ್ಷದ ಕಾರ್ಯಾಲಯದಲ್ಲಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸುವ ಅವಹಾರ್ದತೆಯೂ ಕೂಡ ತೋರಿಸಿಲ್ಲ. ಸಾಮಾಜಿಕ ನ್ಯಾಯ, ಎಲ್ಲರಿಗೂ ಸಮಬಾಳು ಸಮಪಾಲು ಆಧಾರದ ಮೇಲೆ ನಡೆಯುತ್ತಿರುವ ಪಕ್ಷಗಳೇ ಈ ರೀತಿ ಮಾಡಿದರೆ ಮುಂದಿನ ಯುವ ಪೀಳಿಗೆಗೆ ಈ ಮಹಾನ್ ಸಮಾಜ್ ಸುಧಾರಕರ ಪರಿಚಯವಾಗುವುದಾದರೂ ಹೇಗೆ
?
Google News | Join Facebook | Live | 24/7 Help Desk |