ಚುನಾವಣಾ ಕರ್ತವ್ಯದ ವೇಳೆ ಹೃದಯಾಘಾತ – ಹೆಸ್ಕಾಂ ಎಇಇ ನಿಧನ

Apr 20, 2024 - 23:28
 40
Google  News Join WhatsApp Join Telegram Live

ಚುನಾವಣಾ ಕರ್ತವ್ಯದ ವೇಳೆ ಹೃದಯಾಘಾತ – ಹೆಸ್ಕಾಂ ಎಇಇ ನಿಧನ

Panchayat Swaraj Samachar News Desk.

ಧಾರವಾಡ: ಚುನಾವಣಾ ಕರ್ತವ್ಯದ ವೇಳೆ ಹೆಸ್ಕಾಂ ಕೇಂದ್ರ ಕಚೇರಿಯ ಎಇಇ ಒಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ಧಾರವಾಡದಲ್ಲಿ ನಡೆದಿದೆ.

ದಾವಣಗೆರೆ ಮೂಲದ ಕೃಷ್ಣಮೂರ್ತಿ ಬಿ.ಆರ್ (52) ಎಂಬವರು ಮೃತರಾದ ಅಧಿಕಾರಿ ಎಂದು ತಿಳಿದು ಬಂದಿದೆ. ಅವರನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಸೆಕ್ಟರ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು. 

ಕೃಷ್ಣಮೂರ್ತಿಯವರು ಹೆಸ್ಕಾಂ ಕೇಂದ್ರ ಕಚೇರಿಯಲ್ಲಿ ಎಇಇ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 

Google News Join Facebook Live 24/7 Help Desk

Tags: