ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆಗೆ ಎಸ್ ಐ ಆರ್ ಕುರಿತು ಬೆಳಗಾವಿ ದಕ್ಷಿಣ ಮತಕ್ಷೇತ್ರ ಶಾಸಕರ ಅಭಯ ಪಾಟೀಲ್ ಅವರ ಸಭೆ ನಡೆಸಿ ಮತದಾರಿಯಾದಿ ಪರಿಷ್ಕರಣೆ ಕುರಿತು ಲೋಪ ದೋಷಗಳನ್ನು ಸರಿಪಡಿಸಬೇಕು ಹಾಗೂ ಶೀಘ್ರದಲ್ಲಿ ಇದನ್ನು ಸಿದ್ಧಪಡಿಸಬೇಕು ಮತದಾರರ ಪಟ್ಟಿಯಿಂದ ಅಹರ ಮತದಾರರು ಮತದಾನದಿಂದ ವಂಚಿತರಾಗಬಾರದು ಯಾವುದೇ ರಾಜಕೀಯ ಪಕ್ಷ, ಭಾಷೆ ,ಜಾತಿ , ಧರ್ಮದವರಿದ್ದರು ಮತದಾನದಿಂದ ವಂಚಿತರಾಗಬಾರದು ದಕ್ಷಿಣ ಮತಕ್ಷೇತ್ರದಲ್ಲಿ ಬೇರೆ ಕ್ಷೇತ್ರದ ಮತದಾರರನ್ನು ಸೇರಿಸುವುದು ರಾಜಕೀಯ ಒತ್ತಡದಿಂದಾಗಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಈ ಎಲ್ಲಾ ಪ್ರಕರಣಗಳ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು ಇದನ್ನು ಸರಿಪಡಿಸಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ ಇನ್ನು 30,000 ಮತದಾರರು ಮತದಾರರು ಯಾದಿಯಿಂದ ಹೊರಗಿದ್ದಾರೆ ಅವರನ್ನು ಶೀಘ್ರ ದಲ್ಲಿ ಪರಿಸ್ಕರಿಸಬೇಕು ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು ಇದೇ ಸಂದರ್ಭದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಗ್ಯಾರೆಂಟಿ ಕುರಿತು ಅಪಸರ ಎತ್ತುತ್ತಿರುವುದು ಏಕೆ ಕಾಂಗ್ರೆಸ್ ಸರ್ಕಾರಕ್ಕೆ ಪ್ರಶ್ನೆ ಮಾಡಿದ ಶಾಸಕ ಚುನಾವಣೆ ಸಂದರ್ಭದಲ್ಲಿ ಮಾತ್ರ ಗ್ಯಾರಂಟಿಗಳು ಈಗ ಗ್ಯಾರಂಟಿಗಳು ಯಾಕಿಲ್ಲ ಪ್ರತಿ ತಿಂಗಳ 2000 ರೂ ಗೃಹಲಕ್ಷ್ಮಿ ಯೋಜನೆ ಹಣ ಯಾಕೆ ಬರುತ್ತಿಲ್ಲ ಹಾಗೂ ಚುನಾವಣೆ ಸಂದರ್ಭದಲ್ಲಿ ತೋರಿಸುವ ಆಸಕ್ತಿ ಈಗಕೆ ಸರ್ಕಾರಕ್ಕೆ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು ಗ್ಯಾರಂಟಿಗಳನ್ನು ಕೊಡುವುದಾದರೆ ಎಲ್ಲರಿಗೂ ಕೊಡಿ. ಎಲ್ಲರೂ ಅಹರ ಫಲಾನುಭವಿ ಗಳಿದ್ದಾರೆ ಮುಂದುವರೆದ ದಿನಗಳಲ್ಲಿ ರಾಜ್ಯ ಬಿಜೆಪಿ ನೇತೃತ್ವ ಇದರ ವಿಷಯದಲ್ಲಿ ಗಂಭೀರವಾಗಿದೆ ಸರ್ಕಾರದ ವಿರುದ್ಧ ಜನರ ಪರವಾಗಿ ಧ್ವನಿಯೆತ್ತಿದ್ದೇವೆ ಶಾಸಕ ಅಭಯ್ ಪಾಟೀಲ್ ಸರ್ಕಾರದ ನೀತಿಯನ್ನು ತರಾಟೆಗೆ ತೆಗೆದುಕೊಂಡು




