ಬೆಳಗಾವಿ ಉತ್ತರದಲ್ಲಿ ಬಿಜೆಪಿ ನಾಯಕ ಮುರುಘೇದ್ರ ಗೌಡ ಪಾಟೀಲ್ ಮತಯಾಚನೆ
Google News | Join WhatsApp | Join Telegram | View ePaper |
Panchayat Swaraj Samachar News Desk.
ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಜಗದೀಶ ಶೇಟ್ಟರ ಪರವಾಗಿ ಬಿಜೆಪಿ ನಾಯಕ ಮುರಘೇದ್ರಗೌಡಾ ಎಸ್ ಪಾಟೀಲ್ ಅವರ ನೇತೃತ್ವದಲ್ಲಿ ಉತ್ತರ ಮತಕ್ಷೇತ್ರದ ಹಳೆ ಗಾಂಧಿನಗರದ ದಲ್ಲಿ ಪ್ರಚಾರ ಪ್ರಾರಂಭಿಸಿದರು.
ದೇಶದ ರಕ್ಷಣೆ ಹಾಗೂ ಅಭಿವೃಧಿ ಪರವಾಗಿ ಮತ್ತೊಮ್ಮೆ ಮೋದಿ “ ಅವರಿಗೆ ಮತ ನೀಡುವಂತೆ ಮನೆ ಮನೆಗೆ ತೇರಳಿ ಬಿಜೆಪಿಗೆ ಮತ ಹಾಕುವಂತೆ ಸ್ಥಳೀಯರಿಗೆ ಮನವಿ ಮಾಡಿಕೊಂಡರು.
ಸಂಧರ್ಭದಲ್ಲಿ ಬಾಬು ಸಂಗೋಡಿ,ಮಹಾವೀರ ಸಂಗೋಡಿ,ರೋಹಿತ ಅನಗೋಳಕರ, ವೀಶಾಲ ಅನಗೋಳಕರ, ಸುಪ್ರೀತ ಅನಗೋಳಕರ, ಪಾರಿಸ ಅನಗೋಳಕರ, ಉಜ್ವಲ ಪದ್ಮನ್ನವರ ಹಾಗೂ ಮಹಿಳಾ ಸಂಘಟನೆಗಳು ಉಪಸ್ಥಿತರಿದ್ದರು
Google News | Join Facebook | Live | 24/7 Help Desk |