ಮತದಾನಕ್ಕೆ ವಿನಯ್ ಕುಲಕರ್ಣಿಗೆ ಅನುಮತಿ, ಶಾರದಾ ಶಾಲೆ ಬಳಿ ಬಿಗಿ ಬಂದೋಬಸ್ತ್

May 7, 2024 - 17:27
 28
Google  News Join WhatsApp Join Telegram View ePaper

ಮತದಾನಕ್ಕೆ ವಿನಯ್ ಕುಲಕರ್ಣಿಗೆ ಅನುಮತಿ, ಶಾರದಾ ಶಾಲೆ ಬಳಿ ಬಿಗಿ ಬಂದೋಬಸ್ತ್

Panchayat Swaraj Samachar News Desk.

ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದ ಆರೋಪಿಯಾಗಿರುವ ಶಾಸಕ ವಿನಯ್ ಕುಲಕರ್ಣಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಕೋರ್ಟ್ ನಿರ್ಬಂಧ ವಿಧಿಸಿದೆ. ಆದ್ರೆ, ಇದೀಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಕೋರ್ಟ್ ಅನುಮತಿ ನೀಡಿದೆ.

ಹೀಗಾಗಿ ಹಲವು ದಿನಗಳ ಬಂತರ ವಿನಯ್ ಕುಲಕರ್ಣಿ ಅವರು ಧಾರವಾಡಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಜಮಾಯಿಸಿದ್ದಾರೆ. ಇದರಿಂದ ಧಾರವಾಡ ನಗರದ ಶಾರದಾ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 75ರ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ವಿನಯ್ ಕುಲಕರ್ಣಿ ಅವರ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ

Google News Join Facebook Live 24/7 Help Desk

Tags: