LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪೊಲೀಸ್​​, ವಿಲೇಜ್​ ಅಕೌಂಟೆಂಟ್​​, ಕೆಸೆಟ್​​ ಪರೀಕ್ಷೆ ಯಾವಾಗ.? ಇಲ್ಲಿವೆ ವೇಳಾಪಟ್ಟಿ

ಪಿಎಸ್‌ಐ, ಕೆಸೆಟ್, ವಿಎಒ, ಜಿಟಿಟಿಸಿಯ ಹಲವು ಹುದ್ದೆಗೆ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿ (ಕೆಇಎ) ರಿಲೀಸ್ ಮಾಡಿದೆ. ಫೆಬ್ರುವರಿಯಿಂದ ಅಧಿಸೂಚನೆ ಹೊರಡಿಸಲಾದ ಹುದ್ದೆಗಳಿಗೆ ವೇಳಾಪಟ್ಟಿಯನ್ನು ರಿಲೀಸ್ ಮಾಡಲಾಗಿದೆ.

ಪೊಲೀಸ್ ಸಬ್ ಇನ್​ಸ್ಪೆಕ್ಟರ್, ಕಾಲೇಜು ಶಿಕ್ಷಣ ಇಲಾಖೆ ಕೆಸೆಟ್‌ ಪರೀಕ್ಷೆ, ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ, ರಾಯಚೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ಜಾಬ್​ಗಳಿಗೆ ಅಧಿಸೂಚಿಸಿದ ಹುದ್ದೆಗಳಿಗೆ ವೇಳಾಪಟ್ಟಿ ಬಿಡುಗಡೆಯಾಗಿದೆ.

ಪಿಎಸ್​ಐ ಹುದ್ದೆಗಳಿಗೆ ವೇಳಾಪಟ್ಟಿ;
ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್ 402 ಹುದ್ದೆಗಳಿಗೆ ಪರೀಕ್ಷೆ ಅಕ್ಟೋಬರ್ 03, 2024
ಪೇಪರ್-1- ಬೆಳಗ್ಗೆ 10:30 ರಿಂದ 12 ಮಧ್ಯಹ್ನಾ ಗಂಟೆ
ಪೇಪರ್-2- 12:30 ರಿಂದ ಮಧ್ಯಾಹ್ನ 2:00 ಗಂಟೆ

ಕಾಲೇಜು ಶಿಕ್ಷಣ ಇಲಾಖೆ ಎಕ್ಸಾಂ ಯಾವಾಗ..?
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಹುದ್ದೆ ಅರ್ಹತಾ ಪರೀಕ್ಷೆ- ಕೆಸೆಟ್‌
ಪೇಪರ್-1 ಹಾಗೂ ಪೇಪರ್-2 ಈ ಎರಡನ್ನೂ 24 ನವೆಂಬರ್ 2024 ರಂದು ನಡೆಸಲಾಗುತ್ತದೆ.

ರಾಯಚೂರು ವಿವಿಯ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು
24 ನವೆಂಬರ್ 2024
ಪತ್ರಿಕೆ-1- 3 ಗಂಟೆಯಿಂದ 4 ಗಂಟೆವರೆಗೆ
ಪತ್ರಿಕೆ-2- 11 ಗಂಟೆ ಟು 1 ಗಂಟೆವರೆಗೆ ಇರುತ್ತದೆ

ರೆವಿನ್ಯೂ ಡಿಪಾರ್ಟ್​​ಮೆಂಟ್ ವಿಎಒ ಹುದ್ದೆಗಳು
ಒಂದು ಸಾವಿರ ಗ್ರಾಮಾಡಳಿತಾಧಿಕಾರಿ ಹಾಗೂ ಜಿಟಿಟಿಸಿಯ ಹುದ್ದೆಗಳಿಗೆ ಕನ್ನಡ ಭಾಷೆ ಎಕ್ಸಾಂ ಸೆಪ್ಟೆಂಬರ್ ಇದೇ 29 ರಂದು, ಅಕ್ಟೋಬರ್ 26 ರಂದು ಎಕ್ಸಾಂ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಪಾಸ್ ಆದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಬಹುದು. ಪೇಲ್ ಆದವರಿಗೆ ಅವಕಾಶ ಇರಲ್ಲ
ಅಕ್ಟೋಬರ್ 26 ರಂದು ಮಧ್ಯಾಹ್ನ 2:30ರ ನಂತರ ನಡೆಸುವ ಕಡ್ಡಾಯ ಕನ್ನಡ ಪರೀಕ್ಷೆಯನ್ನು ವಯೋಮಿತಿ ಸಡಿಲಿಕೆಯಿಂದ ಹೊಸ ಅರ್ಜಿ ಸಲ್ಲಿಸಿದವರಿಗೆ ಮಾತ್ರ ನಡೆಸಲಾಗುತ್ತದೆ.

ಗ್ರಾಮ ಆಡಳಿತಾಧಿಕಾರಿ ಹುದ್ದೆಗಳು;
ಅಕ್ಟೋಬರ್ 27 ರಂದು ಪರೀಕ್ಷೆ ನಡೆಯುತ್ತದೆ.
ಪೇಪರ್-1- ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30ರವರೆಗೆ
ಪೇಪರ್-2- ಮಧ್ಯಾಹ್ನ 2:30 ರಿಂದ 4: 30ರವರೆಗೆ ಇರುತ್ತೆ.
Advertisement

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾಲಿಕೆ ಬಿಜೆಪಿ ಸದಸ್ಯರ ವಿರುದ್ಧ ವಿಜಯೇಂದ್ರಗೆ ವಿವಿಧ ಕನ್ನಡ ಸಂಘಟನೆಗಳ ದೂರುಪಾಲಿಕೆ ವಿರುದ್ಧ ಹೋರಾಟ ಮುಂದುವರಿಸಲು ವಿವಿಧ ಕನ್ನಡ ಸಂಘಟನೆಗಳ ನಿರ್ಧಾರಬೆಳಗಾವಿ ನಗರದ ‘ಸ್ವಚ್ಛ ಶನಿವಾರ’ ಅಭಿಯಾನಕ್ಕೆ ಜಿಪಂ ಆವರಣದಲ್ಲಿ ಚಾಲನೆವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಕುಸಿದ ಲಿಫ್ಟ್‌ – ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವುಕರ್ನಾಟಕ ಹೈಕೋರ್ಟ್‌ನಲ್ಲಿ ಬೃಹತ್ ನೇಮಕಾತಿ: SSLC ಪಾಸಾದವರಿಗೆ ಸುವರ್ಣಾವಕಾಶ!ಪೊಲೀಸ್ ಠಾಣೆಯಲ್ಲೇ ಪ್ರೇಮಿಗಳ ಕುಟುಂಬದ ಮಧ್ಯೆ ಗಲಾಟೆ, ಗರ್ಭಿಣಿ ಮೇಲೂ ಹಲ್ಲೆ!ರಾಜ್ಯದಲ್ಲಿ ವರುಣನ ರೌದ್ರಾವತಾರಕ್ಕೆ ಇಬ್ಬರು ಬಲಿ: ಮೈಸೂರಲ್ಲಿ ರೈತ ಮಹಿಳೆ, ಬಳ್ಳಾರಿಯಲ್ಲಿ ಯುವಕ ಸಿಡಿಲಿಗೆ ಸಾವು!ಬೆಂಗ್ಳೂರು – ಮೈಸೂರು ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ 26 ಲಕ್ಷ ದೋಚಿದ ಖದೀಮರುಚನ್ನಗಿರಿಯಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷನ ಬರ್ಬರ ಹತ್ಯೆಡಿಕೆಶಿ ಮುಂದಿನ ಸಿಎಂ ಬ್ಯಾನರ್, ಕಾರ್ಯಕರ್ತರ ಅಭಿಮಾನ ತಡಿಯೋಕೆ ಸಾಧ್ಯವಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್