ಪಕ್ಷಾಂತರ ಕಾಯ್ದೆಯನ್ನು ಕಠಿಣಗೊಳಿಸುವುದು ಕಾಂಗ್ರೆಸ್ ಪ್ರಣಾಳಿಕೆಯಾಗಿದೆ: ಸತೀಶ್ ಜಾರಕಿಹೊಳಿ
Google News | Join WhatsApp | Join Telegram | View ePaper |
Panchayat Swaraj Samachar News Desk.
ಬೆಳಗಾವಿ: ಪಕ್ಷಾಂತರ ಮಾಡುವ ಶಾಸಕ ಅಥವಾ ಸಂಸದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಅಲ್ಲಿ ಎರಡನೆಯ ಸ್ಥಾನದ ಅಭ್ಯರ್ಥಿ ವಿಜಯ ವನ್ನಾಗಿ ಘೋಷಿಸಬೇಕು ಇದರಿಂದ ಪಕ್ಷಾಂತರ ಮಾಡುವ ಶಾಸಕರ ಗಳಿಗೆ ಕಡಿವಾಣ ಹಾಕಿದಂತೆ ಆಗುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಪಕ್ಷಾಂತರ ಕಾಯ್ದೆಯನ್ನು ಬಲಪಡಿಸುವುದಾಗಿ ಹೇಳಿದ್ದೇವೆ.
ಇಂಡಿಯಾ ಒಕ್ಕೂಟದಿಂದ ನಾವು ಇನ್ನೂ ಯಾರನ್ನು ಪ್ರಧಾನಮಂತ್ರಿಯ ಅಭ್ಯರ್ಥಿಯಾಗಿ ಘೋಷಣೆ ಮಾಡಿಲ್ಲ. ಚುನಾವಣೆ ಫಲಿತಾಂಶದ ನಂತರ ಇದರ ಚರ್ಚೆ ಪ್ರಾರಂಭವಾಗುತ್ತದೆ ಎಂದರು
.
Google News | Join Facebook | Live | 24/7 Help Desk |