ಚಾಯ್ ಪೇ ಚರ್ಚೆ: ರಾಮತೀರ್ಥನಗರ ವಾರ್ಡ್ (46) ವ್ಯಾಪ್ತಿಯಲ್ಲಿ
Google News | Join WhatsApp | Join Telegram | Live |
Panchayat Swaraj Samachar News Desk.
ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ ಚಾಯ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಮತೀರ್ಥ ನಗರ ರವಾಸಿಗಳಲ್ಲಿ ಮತಯಾಚಿಸಿದರು,
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಶಾಸಕ ಅನಿಲ ಬೆನಕೆ , ಹಣಮಂತ ಕೊಂಗಾಲಿ ನಗರ ಸೇವಕರು ರಾಮತೀರ್ಥ ನಗರ, ಈರಯ್ಯ ಖೋತ ಮಹಾನಗರ ಪ್ರಧಾನ ಕಾರ್ಯದರ್ಶಿ, ಕೆದಾರ್ ಜೋರಾಪುರ,ವಿಲಾಸ್ ಕೆರೂರ್, ಸಂತೋಷ್ ದೇಸಾಯಿ ನವೀನ್ ಹಿರೇಮಠ, ಶಶಿ ಬಾಡ್ಕರ್, ಸಚಿನ್ ಮದ್ವಾಲ್, ಸುಧೀರ್, ಬಸವರಾಜ ಯರಗನವಿ, ಸಿ ಎಸ್ ಬಿಡ್ನಾಳ್ mt patil, ಚನ್ನಗೌಡ ಅಪ್ಪ ಸಾಬ್ ಮತ್ತು ಅಣ್ಣಸಾಬ ಜೈನ್ ರಾಜೇಂದ್ರ ಹಲಗಿ, ಡಾಕ್ಟರ್ ಬಿದ್ರಿ, ಪ್ರಮುಖರು ಹಾಗೂ ರಹವಾಸಿಗಳಿಗೆ ಜೊತೆ "ಚಾಯ ಪೇ ಚರ್ಚೆ" ನಡೆಸಿ ಬಿಜೆಪಿ ಸರ್ಕಾರದ ಸಾಧನೆಗಳ ಮತ್ತು ಯೋಜನೆಗಳ ಕುರಿತು ಜನರಿಗೆ ತಿಳಿಸಬೇಕು ಹಾಗೂ ಬಿಜೆಪಿ ಪರ ಮತ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮತದಾರರಲ್ಲಿ ಮನವಿ ಮಾಡಿಕೊಂಡರು.
Google News | Join Facebook | Live | 24/7 Help Desk |