ಬೆಂಗಳೂರು: ವರ್ಷದ ಕೊನೆಯ ಗ್ರಹಣ ಇದು. ಈ ವರ್ಷದ ಚಂದ್ರಗ್ರಹಣ 30 ವರ್ಷಗಳ ನಂತರ ಸಂಭವಿಸಿದೆ. ಈ ಭಾರಿ ಮಧ್ಯರಾತ್ರಿ ಸಂಭವಿಸಿರುವುದೇ ವಿಶೇಷ.
ಇಂದು ಸಂಜೆ 4 ಗಂಟೆಯ ಒಳಗೆ ಊಟ ಮುಗಿಸಿಕೊಳ್ಳಬೇಕು. 4 ಗಂಟೆಯ ನಂತರ ಪೂಜೆಯಲ್ಲಿ ತೊಡಗಿಕೊಕಳಬೇಕು. ಮೇಷರಾಶಿ, ಕುಂಬ, ತುಲಾ ರಾಶಿಗೆ ಸಮಸ್ಯೆ ಇದೆ. ಮೇಷ ರಾಶಿಯವರು ಸ್ನಾನ ಮಾಡಿ ಶಿವನ ದೇವಸ್ಥಾನಕ್ಜೆ ಅಕ್ಕಿ, ಮೊಸರು, ಹಾಲನನ್ನು ದಾನ ನೀಡಬೇಕು. ಯಾವ ರಾಶಿಯ ಮೇಲೆ ಗ್ರಹಣ ಸಂಭವಿಸೊತ್ತೋ, ಆ ವೇಳೆ ದಾನ ಮಾಡಿದರೆ ಒಳ್ಖೆಯದು. ಹೀಗಾಗಿ ಇಂದು ಗಂಗಾಧರನಿಗೆ ವಿಶೇಷ ಪೂಜೆ ಆಗಿದೆ. ನಂತರ ದರ್ಬೆಯಿಂದ ಬಂದನ ಮಾಡ್ತೀವಿ. ನಾಳೆ ಬೆಳ್ಳಗ್ಗೆಯವರೆಗೂ ದೇವಸ್ಥಾನ ತೆರೆಯವುದಿಲ್ಲ. ನಾಳೆ ಸೂರ್ಯ ಉದಯಕ್ಕು ಮೊದಲೇ ದೇವಸ್ಥಾನವನ್ನ ಶುದ್ದಿಗೊಳಿಸಿ. ನಾಳೆ ಬೆಳ್ಳಗ್ಗೆ ವಿಶೇಷ ಪೂಜೆಯನ್ನ ಮಾಡಲಾಗುತ್ತೆ ಎಂದು ಗವಿ ಗಂಗಾಧರ ದೇವಸ್ಥಾನದ ಮುಖ್ಯ ಅರ್ಚಕರಾದ ಸೋಮ ಸುಂದರ್ ದೀಕ್ಷಿತ್ ಹೇಳಿದರು.
ತೆಲಂಗಾಣದಲ್ಲಿ ನಾವೆಲ್ಲರೂ ಒಗ್ಗೂಡಿ ಪಕ್ಷವನ್ನು ಗೆಲ್ಲಿಸಿದ್ದೇವೆ. ತೆಲಂಗಾಣದಲ್ಲಿ ಕಾಂಗ್ರೆಸ್ಗೆ ಜನರು ಆಶೀರ್ವಾದ ಮಾಡಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
70ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಸಿದ್ದರಾಮಯ್ಯ, ಡಿಕೆ & ನಾನು ಟೀಂ...
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಪನ್ನು ಒಪ್ಪಲೇಬೇಕು. ಗ್ಯಾರಂಟಿಗೆ ವಿರೋಧ ಮಾಡಿದವರು ಗ್ಯಾರಂಟಿ ಘೋಷಣೆ ಮಾಡಿದರು ಎಂದು ವಿಜಯಪುರದಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ನಾವು ಗೆಲ್ಲುವ ವಿಶ್ವಾಸ ಇದೆ....