ಬೆಳಗಾವಿ: ನಾಳೆಯಿಂದಲೇ ಗೃಹಜ್ಯೋತಿ ಅನ್ವಯ ವಿಚಾರವಾಗಿ ಕುಂದಾನಗರಿ ಬೆಳಗಾವಿಯ ಜನರಲ್ಲಿ ಹಲವಾರು ಗೊಂದಲ ಏರ್ಪಟ್ಟಿದೆ.
ಬಹುತೇಕ ಮನೆ ಮಾಲೀಕರು ಮಾತ್ರ ಅರ್ಜಿ ತುಂಬಿದ್ದು, ಬಾಡಿಗೆದಾರರು ಅರ್ಜಿ ತುಂಬಲು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಮೊದಲು ಬಾಡಿಗೆದಾರರು ರೆಂಟ್ ಅಗ್ರಿಮೆಂಟ್ ಕೊಡಬೇಕು ಅಂದಿದ್ರು. ಆದ್ರೆ, ರೆಂಟ್ ಅಗ್ರಿಮೆಂಟ್ ಆಪ್ಷನ್ ಅದರಲ್ಲಿಲ್ಲ, ಜೊತೆಗೆ ಆಧಾರ್ ನಂಬರ್ ಲಿಂಕ್ ಆಗುತ್ತಿಲ್ಲ. ಹೀಗೆ ಹತ್ತು ಹಲವು ಗೊಂದಲಗಳು ಏರ್ಪಟ್ಟಿದೆ.
ಬೆಳಗಾವಿ : 2023ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಬೆಳಗಾವಿ ಜಿಲ್ಲೆಯ 14 ಗ್ರಾಮ ಪಂಚಾಯತಿಗಳು ಆಯ್ಕೆಯಾಗಿದ್ದು ಜಿಲ್ಲಾ ಪಂಚಾಯತ್ ಕಾರ್ಯಾಲಯ ಈ ಕುರಿತು ಆದೇಶ ನೀಡಿದೆ.
ಖಾನಾಪುರ – ಬೇಕವಾಡ, ಕಿತ್ತೂರು –...
ಬೆಂಗಳೂರು: ಚಂದ್ರಯಾನ-3 ಅಭೂತಪೂರ್ವ ಯಶಸ್ಸಿನ ಬಳಿಕ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಂದು ಮತ್ತೊಂದು ಸಾಹಸಕ್ಕೆ ಮುಂದಾಗಿದ್ದು 15 ದಿನಗಳ ಹಿಂದೆ ಚಂದ್ರನಲ್ಲಿ ರಾತ್ರಿಯಾದ ಕಾರಣ ನಿದ್ರೆಗೆ ಜಾರಿಸಿದ್ದ ವಿಕ್ರಮ್ ಲ್ಯಾಂಡರ್ ಮತ್ತು...