ಬೆಂಗಳೂರು: ಹೈಕೋರ್ಟ್ ಆದೇಶಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರವೂ ಎಸಿಬಿ ರದ್ದುಗೊಳಿಸಿ ಆದೇಶಿಸಿತ್ತು. ಈಗಾಗಲೇ ಲೋಕಾಯುಕ್ತಕ್ಕೆ ಬಲ ನೀಡಿರುವಂತ ಸರ್ಕಾರ, ಈಗ ಒಂದೇ ದಿನ 17 ಡಿವೈಎಸ್ಪಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
17 ಸಿವಿಲ್ ಡಿವೈಎಸ್ಪಿಯಾಗಳನ್ನು ಕರ್ನಾಟಕ ಲೋಕಾಯುಕ್ತಕ್ಕೆ ನೇಮಕ ಮಾಡಿದೆ. ಈ ಕೂಡಲೇ ಜಾರಿಗೆ ಬರುವಂತೆ ವರ್ಗಾವಣೆ ಆದೇಶ ಹೊರಡಿಸಿದೆ.
ಅಂದಹಾಗೇ ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಿರುವಂತ ಬರುತೇಕ ಡಿವೈಎಸ್ಪಿ ಗಳು ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಇದ್ದಂತವರು ಆಗಿದ್ದಾರೆ. ಎಸಿಬಿ ರದ್ದು ಪಡಿಸಿದ ಬಳಿಕ, ಅವರನ್ನು ಲೋಕಾಯುಕ್ಕಕ್ಕೆ ವರ್ಗಾವಣೆ ಮಾಡಲಾಗಿದೆ.
ಹೀಗಿದೆ ವರ್ಗಾವಣೆಗೊಂಡ 17 ಡಿವೈಎಸ್ಪಿಗಳ ಪಟ್ಟಿ