spot_img
spot_img
spot_img
34.1 C
Belagavi
Monday, May 29, 2023
spot_img

ಶ್ರೀ ಹೂಗಾರ ಮಾದಯ್ಯನವರ ಜಯಂತೋತ್ಸವ ಆಚರಣೆ

ಹೂಗಾರ, ಗುರವ, ಜೀರ, ಮತ್ತು ಪೂಜಾರ ಸಮಾಜ ಸೇವಾ ಸಂಘ ಬೆಳಗಾವಿ ಬಸವಾದಿ ಶರಣ ಶ್ರೀ ಹೂಗಾರ ಮಾದಯ್ಯನವರ ಜಯಂತೋತ್ಸವವನ್ನು ವಕೀಲರ ಸಮುದಾಯ ಭವನ ಬೆಳಗಾವಿ(ನ್ಯೂ ಕೋರ್ಟ್‌ ಆವರಣ ಬೆಳಗಾವಿ)ಯಲ್ಲಿ ಹಮ್ಮಿಕೋಳ್ಳಲಾಯಿತು

ದಿವ್ಯ ಸಾನಿಧ್ಯ

ಶ್ರೀ ಮು.ನಿ.ಪ್ರ.ಸ್ವ. ಪಂಚಮ ಲಿಂಗೇಶ್ವರ ಮಹಾಸ್ವಾಮಿಗಳು ನಿಡಸೋಶಿ ಮಠ

ಪೂಜ್ಯ ಶ್ರೀ.ನಿ.ಪ್ರ.ಸ್ವ ಗುರು ಬಸವಲಿಂಗ ಮಹಾಸ್ವಾಮಿಗಳು ದುರುದುಂಡೆಶ್ವರ ಮಠ ಕಡೋಲಿ ಬೆಳಗಾವಿ

ಅತಿಥಿಗಳಾಗಿ

ಡಾ.ವಿಶ್ವನಾಥ್ ಪಾಟೀಲ ಅಧ್ಯಕ್ಷರು ಕಾಡ ಪ್ರಾಧಿಕಾರ ಬೆಳಗಾವಿ, ಮಾಜಿ ಶಾಸಕರು ಬೈಹೊಂಗಲ

ಶ್ರೀ ಶಂಕರಗೌಡ ಪಾಟೀಲ ಮಾಜಿ ದೆಹಲಿ ವಿಶೇಷ ಪ್ರತಿನಿಧಿ ಕರ್ನಾಟಕ ಸರ್ಕಾರ

ಶ್ರೀ ಅಶೋಕ ಪೂಜಾರ ರಾಜಕೀಯ ದುರೀಣರು

ಶ್ರೀ ಎಲ್ ಕೆ ಗುರವ ಅಧ್ಯಕ್ಷರು ಹೂಗಾರ ಸಮಾಜ ಬೆಳಗಾವಿ ಜಿಲ್ಲೆ

ಶ್ರೀ ಪ್ರಭು ಹೂಗಾರ ಜಿಲ್ಲಾ ಉಪಾಧ್ಯಕ್ಷರು ಹೂಗಾರ ಸಮಾಜ ಬೆಳಗಾವಿ ಜಿಲ್ಲೆ

ಶ್ರೀ ಮೋಹನ ಹೂಗಾರ ಪ್ರಧಾನ ಕಾರ್ಯದರ್ಶಿ ಹೂಗಾರ ಸಮಾಜ ಬೆಳಗಾವಿ ಜಿಲ್ಲೆ ಇವರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನೇರವೇರಿತು ಇದರಲ್ಲಿ ಹೂಗಾರ ಸಮಾಜ ದಿಂದ ಶಿಕ್ಷಣ, ರಾಜಕೀಯ , ವೈಧ್ಯಕೀಯ, ಸರ್ಕಾರಿಸೇವೆ, ಕಲೆ, ಸಂಗೀತ, ಜಾನಪದ, ಕ್ಷೇತ್ರಗಳಲ್ಲಿ ಸಾಧನೆಮಾಡಿದ ಸಾಧಕರಿಗೆ ಸತ್ಕರಿಸಲಾಯಿತು ಹಾಗು ನಿವೃತ್ತಿ ಹೊಂದಿದ ಹೂಗಾರ ಸಮಾಜದವರನ್ನು ಮತ್ತು ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕಿನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ನಂತರ ಜಿಲ್ಲಾ ಸಮಾವೇಶ, ಶಿವಶರಣ ಶ್ರೀ ಹೂಗಾರ ಮಾದಯ್ಯನವರ ಭಾವಚಿತ್ರದೊಂದಿಗೆ, ಕರಡಿ ಮಜಲ. ಡೊಳ್ಳು. ಸಂಭಾಳ. ವಾದ್ಯ ಮೇಳದೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ನೇರವೇರಿಸಲಾಯಿತು

ಸ್ವಾಗತ: ಶ್ರೀ ಮೋಹನ ಹೂಗಾರ

ಪ್ರಾಸ್ತಾವಿಕ ಭಾಷಣ ; ಶ್ರೀ ಪ್ರಭು ಹೂಗಾರ

ವಂದರ್ನಾಪಣೆ : ಶ್ರೀ ಬಿ. ಎಮ್ ಹೂಗಾರ ನಿವೃತ ಡಿ ವೈ ಎಸ ಪಿ ನೇರೆವೆರಿಸಿದರು..

ಶ್ರೀ ಮಹಾದೇವ ಹೂಗಾರ, ಶ್ರೀ ಶಿವಾನಂದ ಹೂಗಾರ, ಶ್ರೀ ಎಚ್ ಬಿ ಹೂಗಾರ, ಶ್ರೀ ದಾನಪ್ಪಾ ಹೂಗಾರ, ಶ್ರೀ ಎಮ್ ವ್ಹಿ ಗುರವ, ಶ್ರೀ ಅರ.ಟಿ ಗುರವ, ಶ್ರೀ ಭರತ ಹೂಗಾರ, ಶ್ರೀ ರಾಜು ಗುರವ, ಶ್ರೀ ಮೋಹನ ಹೂಗಾರ, ಶ್ರೀ ದುಂಡಪ್ಪಾ ಪೂಜಾರ, ಶ್ರೀ ಬಸವರಾಜ ಹೂಗಾರ, ಶ್ರೀ ಚಂದ್ರು ಹೂಗಾರ, ಶ್ರೀ ಅರ್ಜುನ ಹೂಗಾರ, ಶ್ರೀ ಸಂತೋಷ ಜುಮನಾಳ, ಶ್ರೀ ವಿವೇಕಾನಂದ ಪೂಜಾರಿ ಹಾಜರಿದ್ದರು ಹಾಗು ಹೂಗಾರ, ಗುರವ, ಜೀರ ಮತ್ತು ಪೂಜಾರ ಸಮಾಜ ಸೇವಾ ಸಂಘ ಬೆಳಗಾವಿ ಜಿಲ್ಲೆಯ ಪಧಾದಿಕಾರಿಗಳು ಮತ್ತು ಜಿಲ್ಲೆಯ ಪ್ರತಿ ತಾಲೂಕಿನ ಪಧಾದಿಕಾರಿಗಳು ಸಮಾಜದ ಜನರು ಭಾಗವಹಿಸಿದ್ದರು.

Related News

ಈಶಾನ್ಯ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರು ಈಶಾನ್ಯ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ರೈಲಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ವಂದೇ ಭಾರತ್ ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದಿಂದ ಅಸ್ಸಾಂನ ಗುವಾಹಟಿಗೆ ಹೊರಟಿದೆ. ಈ...

ಮಣಿಪುರದಲ್ಲಿ ಮತ್ತೆ ತಲೆ ಎತ್ತಿದ ಹಿಂಸಾಚಾರ ಪೊಲೀಸ್‌ ಸೇರಿದಂತೆ ಐವರು ಸಾವು

ಇಂಫಾಲ್‌: ಕಳೆದ ಕೆಲವು ದಿನಗಳಿಂದ ಸಹಜ ಸ್ಥಿತಿಗೆ ಮರಳುತ್ತಿದ್ದ ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಭಾನುವಾರ ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಪೊಲೀಸ್‌ ಸೇರಿದಂತೆ ಐವರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಇದರಿಂದಾಗಿ ಕಳೆದ ಒಂದು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -