spot_img
spot_img
spot_img
spot_img
spot_img
spot_img
spot_img
spot_img
21.5 C
Belagavi
Friday, September 29, 2023
spot_img

ಖಾನಾಪುರ ತಾಲ್ಲೂಕಿನಲ್ಲಿ‌ ಬಿತ್ತನೆ ಕಾರ್ಯ ಆರಂಭ

ಮುಂಗಾರು ಮಳೆ ಆರಂಭದ ಹಂತದಲ್ಗಾಲಿಯೇ ಕೈಕೊಟ್ಗಿಟಿದ್ದು ರೈತರು  ಕಾಯುತ್ತಾ ಕುಳತಿದ್ದಾಋ.ಈ ಕಡೆ ರೈತರು ಮುಂಗಾರು ಮಳೆಯ ನಿರೀಕ್ಷೆಯಲ್ಲಿರುವಂತ ರೈತ ತಮ್ಮ ಈ ವರ್ಷನ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಿದ್ದಾರೆ
ಖಾನಾಪುರ ತಾಲೂಕಿನಲ್ಲಿ ಪ್ರಮುಖ ಬೆಳೆಗಳಾದ ಭತ್ತ ಮತ್ತು ಕಬ್ಬು ಈಗಾಗಲೇ ಬಿತ್ತನೆಗೆ ಪ್ರಾರಂಭ ವಾಗಿದೆ ಈವರೆಗೆ ಅಂದಾಜು 400 ಹೆಕ್ಟರ್ ಭತ್ತ ಬಿತ್ತನೆಗೊಂಡಿದ್ದು ಖಾನಾಪುರ ತಾಲೂಕಿನಲ್ಲಿ 40% ರಷ್ಟು ಮಳೆ ಕೊರತೆ ಯಾಗಿದೆ ಇದರಿಂದಾಗಿ ಕೃಷಿ ವಲಯದಲ್ಲಿ ನಿರಾಶೆ ಭಾವ ಮೂಡಿದೆ ಖಾನಾಪುರ್ ಕೃಷಿ ಇಲಾಖೆ 2023 / 24ರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಸಹಾಯಕ ಕೃಷಿ ನಿರ್ದೇಶಕರಾದ ಡಿ ಬಿ ಚವ್ಹಾಣ ವಾಹಿನಿಗೆ ಮಾಹಿತಿ ನೀಡಿದರು.

ಯಾವುದೇ ರೀತಿಯಿಂದ ಬಿತ್ತನೆ ಬೀಜಗಳ ಹಾಗೂ ಗೊಬ್ಬರ ಕೊರತೆ ಇಲ್ಲ. ಈಗಾಗಲೇ ಗೊಬ್ಬರ ಹಾಗೂ ಬಿತ್ತನೆ ಬೀಜ ವಿತರಣೆ ವಾಗುತ್ತಿವೆ. ಸರ್ಕಾರಿ ಯೋಜನೆಗಳು ರೈತರಿಗೆ ತಲುಪುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕರಾದ ಡಿ ಬಿ ಚವ್ಹಾಣ ಅವರು ಮಾಹಿತಿ ನೀಡಿದರು

Related News

ಬೆಳಗಾವಿಯಲ್ಲಿ ಅದ್ದೂರಿ ಗಣೇಶ ವಿಸರ್ಜನೆ

ಬೆಳಗಾವಿ: 10 ದಿನಗಳ ಗಣಪತಿ ಭಕ್ತರ ಆತಿತ್ಯವನ್ನು ಸ್ವೀಕರಿಸಿ ಇಂದು ನಿರ್ಗಮನ ವಾಗುತ್ತಿದ್ದಾನೆ. ಗಣಪತಿ ಭಕ್ತರು ಹತ್ತು ದಿನಗಳವರೆಗೆ ವಿವಿಧ ಸೇವೆ ಸಲ್ಲಿಸಿ ಗಣಪತಿಯ ಅನುಗ್ರಹಕ್ಕೆ ಪಾತ್ರರಾಗಿರುತ್ತಾರೆ. ಬೆಳಗಾವಿ ನಗರಕ್ಕೆ ಗಣಪತಿ ಆಗಮನ...

ಹಾಕಿ ಆಸ್ಟ್ರೋಟರ್ಫ್ ಮೈದಾನಕ್ಕೆ ಬೇಡಿಕೆ ಜನತಾ ದರ್ಶನದಲ್ಲಿ ಹೇಳಿಕೆ: ಭರವಸೆ

ಬೆಳಗಾವಿ: ಭಾರತಕ್ಕೆ ನಾಲ್ವರು ಒಲಂಪಿಕ್ ಹಾಕಿ ಆಟಗಾರರನ್ನು ನೀಡಿದ್ದು, ಕರ್ನಾಟಕ ಸರಕಾರ ಬೆಳಗಾವಿಗೆ ಅಂತರಾಷ್ಟ್ರೀಯ ಗುಣಮಟ್ಟದ ಹಾಕಿ ಮೈದಾನವನ್ನು ಇನ್ನೂ ನೀಡಿಲ್ಲ, ಅದಕ್ಕಾಗಿ ಜಿಲ್ಲಾಡಳಿತ ಕೂಡಲೇ ಬೆಳಗಾವಿ ಹಾಕಿ ಸಂಸ್ಥೆಯ ಆಸ್ಟ್ರೋಟರ್ಫ್ ಮೈದಾನದ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -