Ad imageAd image

ನೇತಾಜಿ ಗಲ್ಲಿಯ ಗಣಪತಿಯ ಉತ್ಸವದಲ್ಲಿ ಪಾಲ್ಗೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ratnakar
ನೇತಾಜಿ ಗಲ್ಲಿಯ ಗಣಪತಿಯ ಉತ್ಸವದಲ್ಲಿ ಪಾಲ್ಗೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
WhatsApp Group Join Now
Telegram Group Join Now

ಬಸ್ತವಾಡ ಗ್ರಾಮದ ನೇತಾಜಿ ಗಲ್ಲಿಯಲ್ಲಿ ಕ್ರಾಂತಿ ಯುವಕ ಮಂಡಳದವರು ಪ್ರತಿಷ್ಠಾಪಿಸಿರುವ ವಿಘ್ನ ವಿನಾಶಕ ಗಣಪತಿಯ ಉತ್ಸವದಲ್ಲಿ ಬುಧವಾರ ಪಾಲ್ಗೊಂಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಗಣಪತಿಗೆ ಪೂಜೆ ಸಲ್ಲಿಸಿ, ಭಕ್ತಾಧಿಗಳಿಗೆ ಮಹಾಪ್ರಸಾದ ಉಣ ಬಡಿಸಿದರು.

ಈ ವೇಳೆ ಕಿರಣ ಕಾಕತ್ಕರ್, ಕೇಶವ್ ಚೌಗುಲೆ, ದೀಪಕ್ ಕಾಕತ್ಕರ್, ರಾಮಾ ಕಾಕತ್ಕರ್, ಮನೋಹರ್ ಕಾಕತ್ಕರ್, ನಿಂಗಪ್ಪ ಚೌಗುಲೆ, ಗುಂಡು ಚೌಗುಲೆ, ಪರಶುರಾಮ ಕಾಕತ್ಕರ್, ಭರತೇಶ್ ಸಂಕೇಶ್ವರಿ, ಬಾಳು ಪಾಟೀಲ, ಮನೋಹರ್ ಮುಚ್ಚಂಡಿ, ಸಾಗರ್ ತಹಶಿಲ್ದಾರ, ಜ್ಯೋತಿಬಾ ಚೌಗುಲೆ ಮುಂತಾದವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article