spot_img
spot_img
spot_img
spot_img
spot_img
30.1 C
Belagavi
Sunday, December 3, 2023
spot_img

ಮಹಾಪೌರ ಹಾಗೂ ಉಪ ಮಹಾಪೌರ ಕಚೇರಿ ಸುರಕ್ಷಿತವಾಗಿದೆಯೇ…..?

ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಆಯುಕ್ತರು ಸಹಿ ಮಾಡಿರುವ ಕಡತ ಮಾಯವಾಗಿರುವ ಕುರಿತು ಶಾಸಕ ರಾಜು ಸೇಟ ಪ್ರತಿಕರಿಸಿದ,

ಅವರು ಮಹಾಪೂರ ಹಾಗೂ ಆಯುಕ್ತರು ಸಹಿ ಮಾಡಿರುವ ಕಡತ ಒಂದು ನಕುಲ್ ಪ್ರತಿ ನಮಗೆ ಬಂದು ತಲುಪಿದೆ, ಆದರೆ ಮೂಲ ಪ್ರತಿ ನಮಗೆ ಸಿಗುತ್ತಾ ಇಲ್ಲ ಅದರಿಂದಾಗಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸತೀಶ್ ಜಾರಕಿಹೊಳಿ ಹಾಗೂ ನಾವು ಪೊಲೀಸ್ ತನಿಖೆಗೆ ಆದೇಶ ನೀಡಿದ್ದೇವೆ .

ತನಿಖೆ ನಡೆಯುತ್ತಿದೆ ಮಹಾನಗರ ಪಾಲಿಕೆ ಗುತ್ತಿಗೆ ಆಧಾರದ ಮೇಲೆ 138 ವಾಹನ ಚಾಲಕ ಪೌರಕಾರ್ಮಿಕರು ಕಳೆದ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಇವರಿಗೆ ಕಳೆದ ವರ್ಷದಿಂದ ವೇತನ ಸಂದಾಯವಾಗಿಲ್ಲ ಆದ್ದರಿಂದ ವೇತನ ಸಂದಾಯವಾಗಬೇಕೆಂದು ಪೌರಕಾರ್ಮಿಕರ ವಾಹನ ಚಾಲಕರುಗಳು ಧರಣಿ ಸತ್ಯಾಗ್ರ ಮಾಡಿದ್ದರು, ಈ ವಿಷಯದ ಕುರಿತು ಸ್ಥಳಕ್ಕೆ ನಾನು ಭೇಟಿ ನೀಡಿ ಅವರ ವಿಷಯಗಳನ್ನು ಆಲಸಿ ನಂತರ ಈ ವಿಷಯದ ಕುರಿತು ಅಧಿಕಾರಿಗಳಿಗೆ ಪ್ರಶ್ನಿಸಿದರೆ ನಮ್ಮ ಹತ್ತಿರ ಯಾವುದೇ ರೀತಿಯ ಇವರ ನೇಮಕಾತಿ ಕಾಗದ್ ಪತ್ರಗಳು ಇಲ್ಲ. ಎಂದು ಸ್ಪಷ್ಟವಾದ ಉತ್ತರನೀಡಿದಾರೆ.

ಹಾಗಾದ್ರೆ ಇವರು ಕಾರ್ಯನಿರ್ವಹಿಸುತ್ತಿರುವುದು ಹೇಗೆ ಎಂದು ಪ್ರಶ್ನಿಸಿದರೆ ಅಧಿಕಾರಿಗಳ ಹತ್ರ ಉತ್ತರವಿಲ್ಲ, ಈ ಎಲ್ಲಾ ಸಮಸ್ಯೆಗಳಿಗೆ ಪೊಲೀಸರಿಂದ ಪರಿಶೀಲನೆ ಮತ್ತು ತನಿಖೆ ಮಾಡಲಾಗುತ್ತಿದೆ ಮಹಾಪೌರು ಹಾಗೂ ಉಪ ಮಹಾಪೌರ ಕಚೇರಿಗಳು ಸುರಕ್ಷಿತವಾಗಿ ಇದೆಯೇ ?
ಎಂಬ ಪ್ರಶ್ನೆಗೆ ಇದನ್ನು ಜನರೇ ಹೇಳಬೇಕು.
ಕಡತಗಳು ಮಾಯವಾಗುತ್ತವೆ ಆಡಳಿತ ರೋಡ ಸದಸ್ಯರುಗಳಿಂದ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಯುತ್ತಾ ಇದೆ. ಇದರಿಂದಾಗಿ ಜನರು ಆಕ್ರೋಷಿತರಾಗಿ ಪ್ರತಿಭಟನೆ ನಡೆಸುತ್ತಾ ಇದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಉತ್ತರ ಮತಕ್ಷೇತ್ರದ ಶಾಸಕ ರಾಜು ಸೇಟ ಪ್ರತಿಕ್ರಿಯೆ ನೀಡಿದರು

Related News

ತೆಲಂಗಾಣದಲ್ಲಿ ನಾವೆಲ್ಲರೂ ಒಗ್ಗೂಡಿ ಪಕ್ಷವನ್ನು ಗೆಲ್ಲಿಸಿದ್ದೇವೆ -ಜಮೀರ್ ಅಹ್ಮದ್ ಖಾನ್

ತೆಲಂಗಾಣದಲ್ಲಿ ನಾವೆಲ್ಲರೂ ಒಗ್ಗೂಡಿ ಪಕ್ಷವನ್ನು ಗೆಲ್ಲಿಸಿದ್ದೇವೆ. ತೆಲಂಗಾಣದಲ್ಲಿ ಕಾಂಗ್ರೆಸ್​ಗೆ ಜನರು ಆಶೀರ್ವಾದ ಮಾಡಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. 70ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಸಿದ್ದರಾಮಯ್ಯ, ಡಿಕೆ & ನಾನು ಟೀಂ...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಪನ್ನು ಒಪ್ಪಲೇಬೇಕು -ಎಂ.ಬಿ.ಪಾಟೀಲ್

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಪನ್ನು ಒಪ್ಪಲೇಬೇಕು. ಗ್ಯಾರಂಟಿಗೆ ವಿರೋಧ ಮಾಡಿದವರು ಗ್ಯಾರಂಟಿ ಘೋಷಣೆ ಮಾಡಿದರು ಎಂದು ವಿಜಯಪುರದಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ನಾವು ಗೆಲ್ಲುವ ವಿಶ್ವಾಸ ಇದೆ....

Latest News

- Advertisement -
- Advertisement -
- Advertisement -
- Advertisement -