Ad imageAd image

ಸರಿಯಾದ ಸಮಯಕ್ಕೆ ಬಸ್ ಸಂಚರಿಸಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಯಾಲಪ್ಪಾ ಪಾಟೀಲ

ratnakar
ಸರಿಯಾದ ಸಮಯಕ್ಕೆ ಬಸ್ ಸಂಚರಿಸಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಯಾಲಪ್ಪಾ ಪಾಟೀಲ
WhatsApp Group Join Now
Telegram Group Join Now

ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಿಗೆ ಸಮಯಕ್ಕೆ ಸರಿಯಾಗ ಬಸ್ ಸಂಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಬೆನಕನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಯಲ್ಲಪ್ಪ ಮಲ್ಲಪ್ಪ ಪಾಟೀಲ್ ಅವರು ಬೆಳಗಾವಿ ಸಾರಿಗೆ ವಿಭಾಗ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.

ಬೆನಕನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ
ಸಾವಗಾಂವ್ ಹಾಗೂ ಇತರ ಗ್ರಾಮಗಳ ಮಾರ್ಗ ಸಂಚರಿಸುವ ಬಸ್ಸುಗಳು ವಿಳಂಬವಾಗುತ್ತಿರುವುದ ರಿಂದ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ದಿನಕ್ಕೆ ಒಂದೇ ಬಸ್ಸುಸಂಚರಿಸುವುದ ರಿಂದ ಸಾರಜನಕರಿಗೆ ತೊಂದರೆವಾಗುತ್ತಿದೆ ಇದನ್ನು ಬೇಗನೆ ಪರಿಹಾರ ನೀಡಬೇಕೆಂದು ಮನವಿಯನ್ನು ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕಲ್ಲಪ್ಪ ಮ ಪಾಟೀಲ, ಕಲ್ಲಪ್ಪ ರಾಮ ಪಾಟೀಲ ಸಂಗೀತ ಬಾನೆಕರ ಉಪಸ್ಥಿತರಿದ್ದರು

WhatsApp Group Join Now
Telegram Group Join Now
Share This Article