spot_img
spot_img
spot_img
spot_img
spot_img
spot_img
spot_img
23.1 C
Belagavi
Monday, December 11, 2023
spot_img

ಸರ್ಕಾರಿ ಆಸ್ಪತ್ರೆ ಯೆಲ್ಲಿ ಕನ್ನಡ ಪರ ಸಂಘಟನೆಯಿಂದ ಹಣ್ಣು ಹಂಪಲು ಮತ್ತು ನೀರು ವಿತರಣೆ

ಬೆಳಗಾವಿ: ಜಿಲ್ಲೆಯ ಅಥಣಿಯೆಲ್ಲಿ ಜಯಕರ್ನಾಟಕ ಸಂಘಟನೆಯ ವತಿಯಿಂದ 68ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ ಅಥಣಿ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ತೆರಳಿ ಬಡ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ಸಿಹಿ ಹಂಚುವ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮಾಚರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಜೈ ಕರ್ನಾಟಕ ಸಂಘಟನೆ ಬೆಳಗಾವಿ ಜಿಲ್ಲೆಯ ಉಪಾಧ್ಯಕ್ಷರಾದ ಪ್ರಲಾದ್ ವಾಘಮೋರೆ ಮತ್ತು ಜಿಲ್ಲಾ ಮುಖಂಡರಾದ ಸುನೀಲ ನಾಯಿಕ. ಅವರ ಉಸ್ಥಿತಿ ಯೆಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ್ ತಾಲೂಕು ಅಧ್ಯಕ್ಷರಾದ ಆಕಾಶ ನಂದಗಾoವ.

“ಎಲ್ಲೇ ಇರು ಹೇಗೆ ಇರು ಎಂದಿಗೂ ಕನ್ನಡ ವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯೆ” ಕವಿ ಕುವೆಂಪು ಅವರ ಬರೆದ್ ನುಡಿಯೇನ್ನು ಸ್ಮೆರಿಸುತ್ತ ಕೇವಲ ವರುಷದಲ್ಲಿ ಒಂದು ದಿನ್ ಮಾತ್ರ ಆಚರಣೆ ಮಾಡಿ ಬಿಡೋದು ಅಲ್ಲ ವರುಷದ 360 ದಿನಗಳು ಸಹ ಕನ್ನಡ ರಾಜ್ಯೋತ್ಸವ ಎಂದು ಆಚರಣೆಯನ್ನು ಮಾಡಬೇಕು ಎಂದರು.

ತಾಲೂಕ ಹೋರಾಟ ಸಮಿತಿ ಅಧ್ಯಕ್ಷರಾದ ವಿಜಯಕುಮಾರ ಪವಾರ. ತಾಲೂಕ ಮುಖಂಡರಾದ ರಿಯಾಜ ಬಿರಾದರ. ಶೋಯಬ ಚೌದರಿ. ನಾಮದೇವ ಆಸಿಂಗೆ . ಹನುಮಂತ ಸಿಂಧೂರ. ಸಚಿನ್ ಕಾಂಬಳೆ . ಬಸವರಾಜ ನಂದಗಾವ್ .ಚೇತನ್ ಸನದಿ .ಗಂಗಾಧರ್ ತುರಾಯಿ . ಸಂತೋಷ್ ಬೆವನೂರ್ . ಮತ್ತಿತರು ಉಪಸ್ಥಿತರಿದ್ದರು

ವರದಿ: ಹಜರತಅಲಿ ಕಮಾಲನವರ

Related News

ಡಿ.15ರ ವರೆಗೆ ಬೆಳಗಾವಿ ಕೋಟೆ ಕೆರೆಯಲ್ಲಿ ಜಲ ಸಾಹಸ ಕ್ರೀಡಾ ಯೋಜನೆ

ಬೆಳಗಾವಿಯ ಕೋಟೆ ಕೆರೆಯಲ್ಲಿ ಯುವಜನ ಸಬಲೀಕರಣ ಮತ್ತು ‌ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ವತಿಯಿಂದ ಜಲ ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ. ವಿಧಾನಮಂಡಳ ಚಳಿಗಾಲ ಅಧಿವೇಶನ ಮುಕ್ತಾಯದವರೆಗೆ(ಡಿ.15 ವರೆಗೆ) ಶಾಲಾ...

ಜಾತ್ರೆ ಹಿನ್ನೆಲೆಯಲ್ಲಿ ಬೆನಕನಹಳ್ಳಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದಾದ್ಯಂತ ಅಭಿವೃದ್ಧಿ ಕೆಲಸಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ ಭೂಮಿ ಪೂಜೆಯನ್ನು...

Latest News

- Advertisement -
- Advertisement -
- Advertisement -
- Advertisement -