Ad imageAd image

ವಂದೇ ಭಾರತ್ ಡೈರೆಕ್ಟ್ ಹುಬ್ಬಳ್ಳಿಯಿಂದ ಪುಣೆಗೆ ಇದು ಬೆಳಗಾವಿ ಜನತೆಗೆ ಜಗದೀಶ್ ಶೆಟ್ಟರ್ ಕೊಡುಗೆ

ratnakar
ವಂದೇ ಭಾರತ್ ಡೈರೆಕ್ಟ್ ಹುಬ್ಬಳ್ಳಿಯಿಂದ ಪುಣೆಗೆ ಇದು ಬೆಳಗಾವಿ ಜನತೆಗೆ ಜಗದೀಶ್ ಶೆಟ್ಟರ್ ಕೊಡುಗೆ
WhatsApp Group Join Now
Telegram Group Join Now

ಬೆಳಗಾವಿ:ಬೆಂಗಳೂರು ಬೆಳಗಾವಿಗೆ ವಂದೇ ಭಾರತ್ ರೈಲು ರದ್ದುಗೊಂಡಿರುವ ಬೆನ್ನಲ್ಲೆ ಪುಣೆ ಬೆಳಗಾವಿ  ರೈಲನ್ನು ಹುಬ್ಬಳ್ಳಿಯವರೆಗೆ ವಿಸ್ತರಿಸುವ ತೀರ್ಮಾನ ಮಾಡಲಾಗಿದ್ದು ಜನರಲ್ಲಿನ ಗೊಂದಲಕ್ಕೆ ಕಾರಣವಾಗಿದೆ.

ಬೆಂಗಳೂರಿನಿಂದ ಬೆಳಗಾವಿಗೆ ಮಾರ್ಗದ ಅಡಚಣೆಗಳ ಕಾರಣಕ್ಕೆ ರೈಲು ಸೇವೆ ಸ್ಥಗಿತಗೊಳ್ಳುವುದಾದರೆ, ಪುಣೆಯಿಂದ ಬೆಳಗಾವಿ ಮಾರ್ಗದ ರೈಲುವನ್ನು ಹುಬ್ಬಳ್ಳಿಯವರೆಗೆ ವಿಸ್ತರಿಸುವ ತರ್ಕವೇನು? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಬೆಳಗಾವಿ ಹಾಗೂ ಇತರ ಸುತ್ತಮುತ್ತಲಿನ ನಗರಗಳ ಜನತೆ ಈ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಿಂದ ಬೆಳಗಾವಿಗೆ ರೈಲು ಸೇವೆ ನಿರಾಕರಿಸಿರುವಾಗ, ಪುಣೆಯಿಂದ ಸೇವೆ ವಿಸ್ತರಿಸುವುದರಲ್ಲಿ ಸರಿಯಾದ ತರ್ಕ ಇಲ್ಲ ಎಂದು ಹಲವು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Share This Article